ಮಾನ್ಯ ನಗರಾಭಿವ್ರದ್ಧಿ ಸಚಿವರು ಹಾಗೂ ಕಾಪು ವಿಧಾನಸಭಾ ವಿನಯಕುಮಾರ್ ಸೊರಕೆಯವರೊಂದಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ ) ಇದರ ಸದಸ್ಯರು ಇಂದು ಬೆಳಿಗ್ಗೆ ಅಲೆವೂರಿನ ಅಭಿವ್ರದ್ದಿಯ ಬಗ್ಗೆ ಹಾಗೂ ಸಮಿತಿಯ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಅಲೆವೂರಿನ ಸಮಸ್ತ ಅಭಿವ್ರದ್ದಿಗೆ ಪೂರಕವಾಗಿ "ಜನರೊಂದಿಗೆ ಶಾಸಕರು" ಎಂಬ ಕಾರ್ಯಕ್ರಮವನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸೇವಾ ಕಾರ್ಯಾಲಯದಲ್ಲಿ 09-08-2015 ರಂದು ಬೆಳ್ಳಿಗೆ 10:30 ಘಂಟೆಗೆ ನಡೆಸಲು ಸಚಿವರು ಸಮ್ಮತಿಸಿದರು.
ಅಲೆವೂರಿನ ನಾಗರೀಕರು, ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ವಿನಂತಿ. ಈ ಜನಸಂಪರ್ಕ ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಸ್ಥಾವಿಸಬಹುದು ಹಾಗೂ ಸಲಹೆ ಸೂಚನೆಗಳನ್ನು ನೀಡಬಹುದು.
ಹೆಚ್ಚಿನ ಮಾಹಿತಿಗೆ ಸಮಿತಿಯ ಅಧ್ಯಕ್ಷರಾದ ಮಂಜೇಶ್ ಕುಮಾರ್ (8970991616) ಇವರನ್ನು ಸಂಪರ್ಕಿಸಬಹುದು.
3 comments:
jordans shoes
yeezy
kyrie 6 shoes
longchamp bags
goyard handbags
longchamp outlet
jordan shoes
goyard
kyrie 4
stephen curry shoes
hop over to here dolabuy ysl recommended you read dolabuy.su go to my blog replica bags china
replica gucci bags x74 l8w60r7b73 replica designer bags b03 d9x91a5o93 replica ysl j35 t1u76y8d33
Post a Comment